ಮಾರ್ಗಶಿರ ಮಾಸದ ವನಭೋಜನ

ಸಂಸ್ಕೃತಿ ಮತ್ತು ಸಂಪ್ರದಾಯ

ಭಾರತದಲ್ಲಿ ಆಚರಣೆಗಳು ನೆಲಮೂಲ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಇರುತ್ತದೆ. ನಾವೇನು ಈಗ ಆಧುನಿಕತೆ ಎಂದು ಬೊಬ್ಬೆಹೊಡೆದರೂ, ಹೊಸ ಪ್ಯಾಶನ್ನಿನ ಒಳಗೆ ಆಚರಣೆ ಮೈದಳೆಯುತ್ತಲೇ ಇರುತ್ತದೆ. ಆಚರಣೆಗಳು ನಮ್ಮ ಬದುಕಿನ ಬಗೆಗಿನ ಒಳನೋಟಗಳನ್ನ ನೀಡುತ್ತಲೇ ಇರುತ್ತದೆ. ಸನಾತನ ಆಚರಣೆಗಳು ನಮ್ಮ ಬದುಕಿಗೊಂದು ಚೈತನ್ಯ ನೀಡುತ್ತಲೇ ಇರುತ್ತದೆ. ಆಚರಣೆಯ ಒಳಗುಟ್ಟು ತನಗೆ ತಿಳಿದಿದೆ ಎನ್ನುವವರು ಹಲವರಿದ್ದರೂ, ಅದನ್ನ ತಿಳಿದವರು ಬಹಳ ವಿರಳವೆ. ಬಹುಶಃ ಯಾವುದೋ ಕಾರಣಕ್ಕೆ, ಇನ್ನೇನನ್ನೋ ಉಳಿಸುವ, ನೆನಪಿಸುವ ಘನ ಕಾರ್ಯಕ್ಕಾಗಿ ಆಚರಣೆಗಳನ್ನ ನಡೆಸಲಾಗುತ್ತಿದೆ, ಇದು ಮಾತ್ರ ಸುಳ್ಳಲ್ಲ ಎನ್ನಬುದು. ಇಂತಹ ಹಲವಾರು ಆಚರಣೆಗಳ ಪೈಕಿ ಕಾರ್ತಿಕ ಮಾಸದ ಆಚರಣೆಯೂ ಒಂದು, ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಇದರ ಆಚರಣೆ ವಿಶಿಷ್ಟ. ತನ್ನಿಮಿತ್ತ ಈ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮತ್ತು ಹಂಚಿಕೊಳ್ಳಲು ವಿನಂತಿಸಿದೆ

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels